ಒಂಥರದ
ಅಗತ್ಯ? ನಾನರೆ
ಹಣ್ಣಾದ ಹಣ್ಣು
ನೀ ಹುಲಿ
ನಿನ್ನುಗುರು ನೀನೇ ಕಚ್ಚುತ್ತ
ನಾವ್ಮದುವೆಯಾದ ದಿನ
ಮರಗಳದುರಿದವು, ಅವಕೆ
ಮೈಮೇಲೆ ದೆವ್ವ ಬಂದಂತೆ -
ದಯೆಯಿರಲೆನ್ನ ಮೇಲೆ, ಎಂದೆ ನೀ.
(ಮೂಲ: 'Frenzied': ೨೦೧೫ನೇ ಸಾಲಿನ ಟಿ ಎಸ್ ಏಲಿಯಟ್ ಪ್ರಶಸ್ತಿ ಪಡೆದ ಸಾರಾ ಹೋವ್ ಬರೆದ ಕವಿತೆ)
(`ಅನಿವಾಸಿ`ಯಲ್ಲಿ ಮೊದಲು ಪ್ರಕಟಿತ)